ಜ್ಞಾನ ಅಜ್ಞಾನ -೧
“ನಮಗಿಂದು ಜ್ಞಾನದ ಬಗ್ಗೆ ಅಹಂಕಾರವಿದೆ; ಆದರೆ ಅಹಂಕಾರದ ಬಗ್ಗೆ ಜ್ಞಾನವಿಲ್ಲ,” ~ಅಮ್ಮ ‘ಜ್ಞಾನ-ಅಜ್ಞಾನದ ಬಗ್ಗೆ ಸಾಮಾನ್ಯ ಜನರಲ್ಲಿ ಅಜ್ಞಾನವಿದೆ,’ ಎಂದರೆ…
ಗಾನಾಮೃತ
ಏನು ಮಾಡಲಿ ಏನು ಮಾಡಲಿ ಏನು ಮಾಡಲಿ ಅಮ್ಮ? ಪೂರ್ಣವಾಗಿ ಕಾಣಲಾರೆ ನಿನ್ನ ಭವ್ಯ ರೂಪ. ಪಾದವನ್ನು ಕಾಣಲೆಂದು ಅಂಬೆಗಾಲಲಿ…
ವಿಶ್ವಾಮಿತ್ರ ಮತ್ತು ವಸಿಷ್ಠ ಮಹರ್ಷಿಗಳು
ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಪ್ರಾಚೀನ ಕಾಲದ ಋಷಿಗಳದು ಅತ್ಯಂತ ಪ್ರಮುಖ ಪಾತ್ರ. ಅದರಲ್ಲೂ ವಿಶ್ವಾಮಿತ್ರ, ವಸಿಷ್ಠರಂತೂ ಶಾಸ್ತç ಪುರಾಣ ಇತಿಹಾಸಗಳೆಲ್ಲದರಲ್ಲಿ…
ಸರಳ ಸಹಜ ಸುಂದರ ಘನ ಸನಾತನ ಧರ್ಮ
~ ಬ್ರಹ್ಮಚಾರಿ ಬಿಪಿನ್ `ಮಕ್ಕಳೆ! ಮೇಲಿನ ಕೊಂಬೆಯ ಹಣ್ಣು ನಮ್ಮವಲ್ಲ; ಅವು ಕೋತಿಗೂ, ಅಳಿಲಿಗೂ, ಹಕ್ಕಿಪಕ್ಷಿಗಳಿಗೂ ಸೇರಿದ್ದು. ಅವಕ್ಕೆ ಕೈ…
ಶಿವರಾತ್ರಿ
ಅಮ್ಮ ಹೇಳುತ್ತಾರೆ ಅತ್ಯಂತ ಮಂಗಳಕರವಾದ ರಾತ್ರಿ ಎಂದರೆ ಅದು ಶಿವರಾತ್ರಿ. ತ್ಯಾಗ, ತಪಸ್ಸು, ವ್ರತ, ಭಕ್ತಿ, ಜ್ಞಾನ -ಇವೆಲ್ಲಾ ಸೇರಿದ…
ಭಾರತೀಯ ಕಾಲಮಾನ : ಶಿಶಿರ ಋತು
ಗ್ರೆಗೋರಿಯನ್ ಕ್ಯಾಲಂಡರ್ ಪ್ರಕಾರ ಇರುವ ೧೨ ಮಾಸಗಳಲ್ಲಿ ಫೆಬ್ರವರಿ ಅತ್ಯಂತ ಚಿಕ್ಕದು. ಇತರ ಮಾಸಗಳಲ್ಲಿ ೩೦ ಅಥವಾ ೩೧ ದಿನಗಳಿದ್ದರೆ,…
